Saturday, 9 May 2015

ಕಾತರ

ಕಣ್ಣುಕಟ್ಟಿ ಕಾಡಲ್ಲಿ ಬಿಟ್ಟಂತಾಗಿದೆ ನನ್ನೀ ಮನ,
ಕೊನೆಯುಸಿರು ಬೇಡುತ್ತಿದೆ ನನ್ನಿಮನ ನಿನ್ನವಿನಃ !!!
ದಿನ ಸಾಯುತ್ತಿದೆ ಪುನ: ಪುನ:
ನಾ ಜೀವಿಸಲಾರೆನೆ !!! ನಿನ್ನ ವಿನಃ

ನಿನ್ನ ತವಕಲ್ಲಿ ಹುಚ್ಚನಾಗಿರುವೆ ಮನದಾಳದಲಿ,
ಚುಚ್ಚು ಮದ್ಧು ಪ್ರಬಾವಾಕಿಲ್ಲ, ಏಕೆಂದರೆ ಪ್ರಿಯೇ, ಬಳಿ ನೀನಿಲ್ಲ...!!!

No comments:

Post a Comment